Loading the player...


INFO:
ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ನಡೆಯುತ್ತಿದೆ. ಈ ಬಾರಿಯ ಪ್ರಮುಖ ವಿಷಯವಸ್ತು ಎಂದರೆ ಅದು ಆಪರೇಷನ್ ಸಿಂಧೂರ್(Operation Sindoor), ಅಧಿವೇಶನ ಆರಂಭವಾದಾಗಿನಿಂದ ಪ್ರತಿಪಕ್ಷಗಳು ಚರ್ಚೆಗಾಗಿ ಒತ್ತಾಯಿಸಿದ್ದವು. ಜುಲೈ 28ರಿಂದ ಎರಡು ದಿನಗಳ ಕಾಲ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಆಪರೇಷನ್​ ಸಿಂಧೂರ್​ ಕುರಿತ ಚರ್ಚೆ ಹಾಗೂ ಪ್ರಶ್ನೋತ್ತರಗಳು ನಡೆದವು. ಇದೀಗ ಖಾಸಗಿ ಸಂಸ್ಥೆ ವೋಟ್ ವೈಬ್ ಸದನದಲ್ಲಿ ನಡೆದ ಆಪರೇಷನ್ ಸಿಂಧೂರ್​ ಬಗೆಗಿನ ಚರ್ಚೆ ಬಗ್ಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿದೆ. ಹಾಗಾದರೆ ಅಂದಿನ ಚರ್ಚೆ ಬಗ್ಗೆ ಜನರು ಏನೇನು ಹೇಳಿದ್ದಾರೆ ನೋಡೋಣ.
Votevibe Survey: ಸಂಸತ್ತಿನಲ್ಲಿ ನಡೆದ ‘ಆಪರೇಷನ್ ಸಿಂಧೂರ್​’ ಚರ್ಚೆ ಬಗ್ಗೆ ಜನರು ಏನಂತಾರೆ? - Kannada News | Votevibe Survey: Operation Sindoor Sparks Debate in House Here is What People Are Saying | TV9 Kannada