INFO:
ಸಯ್ಯದ್ ಇಶಾಕ್ ಗ್ರಂಥಾಲಯಕ್ಕೆ ಹೋದಾಗ ನಿಮಗೆ ಮೊದಲು ಕಾಣೋದೇ ವಿಶ್ವಮಾನವ ಸಂದೇಶ ಸಾರಿದ ಮತ್ತು ಕನ್ನಡನಾಡಿನ ಹೆಮ್ಮೆ ಕುವೆಂಪು ಅವರ ಫೋಟೋ! ಸಮಾಜಕ್ಕೆ ಮಾರ್ಮಿಕ ಸಂದೇಶ ನೀಡುವ ಕೆಲ ಉಕ್ತಿಗಳನ್ನು ಇಶಾಕ್ ಬರೆದು ಒಳಗಡೆ ಅಂಟಿಸಿದ್ದಾರೆ. ಗ್ರಂಥಾಲಯದ ನಾಮಫಲಕದಲ್ಲಿರುವ ಪಂಚ್ ಲೈನ್ ಗಮನಿಸಿ: ಒಂದು ಗ್ರಂಥಾಲಯ ನೂರು ದೇವಾಲಯಕ್ಕೆ ಸಮ.
ಎಲ್ಲ ಧರ್ಮಗಳ ಹಬ್ಬ ತನ್ನ ಗ್ರಂಥಾಲಯದಲ್ಲಿ ಆಚರಿಸುವ ಮೈಸೂರಿನ ಸಯ್ಯದ್ ಇಶಾಕ್ ಭಾವೈಕ್ಯತೆಯ ಪ್ರತೀಕ! - Kannada News |  Syed Ishaq who runs a library in Mysuru is an epitome for communal harmony, know why! | TV9 Kannada