Loading the player...


INFO:
ಧಾರವಾಡ ವಿವಿ, ಹೈಕೋರ್ಟ್‌ ಪೀಠ, ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರದ ಯಲ್ಲಮ್ಮ ಭಕ್ತರಿಗೆ ಅನುಕೂಲ ಆಗುವ ಹಾಗೆ ರೈಲು ಸಂಪರ್ಕ ಕಲ್ಪಿಸಲು ಹೋರಾಟ ತೀವ್ರಗೊಂಡಿದೆ. ಲೋಕಾಪುರ-ಧಾರವಾಡ ರೈಲ್ವೇ ಸಂಪರ್ಕ ಸಾಧಿಸಬೇಕೆನ್ನುವುದು ದಿ. ಸುರೇಶ ಅಂಗಡಿ ಅವರ ಕನಸಾಗಿತ್ತು. ಇನ್ನು ಈ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಸಂಸದ ಜಗದೀಶ್ ಶೆಟ್ಟರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
Demand For Train In Belagavi Savadatti,ಬೆಳಗಾವಿಯ ಹೊಸ ರೈಲು ಮಾರ್ಗ ಕನಸು: ಲೋಕಾಪುರ-ರಾಮದುರ್ಗ-ಸವದತ್ತಿ-ಧಾರವಾಡ ರೈಲ್ವೇಗಾಗಿ ಹೋರಾಟ ತೀವ್ರ - belagavis dream of a new train line the fight for lokapur ramadurga savadatti dharwad railway is fierce - vijaykarnataka