Loading the player...


INFO:
ಬೆಂಗಳೂರಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ರಾಜಕಾಲುವೆಗಳು ನೀರಿನ ಮಟ್ಟ ಮೀರಿ ಹರಿದಿವೆ. ಹಲವು ಅಂಡರ್‌ಪಾಸ್‌ಗಳಲ್ಲಿ ನೀರು ನಿಂತಿದ್ದು, ಮುಂಜಾಗೃತಾ ಕ್ರಮವಾಗಿ ಅಂಡರ್‌ಪಾಸ್‌ಗಳಲ್ಲಿ ಸಂಚಾರ ನಿಷೇಧಿಸಲಾಗಿದೆ. ಹೆಬ್ಬಾಳ-ೇರ್‌ಪೋರ್ಟ್‌ ರಸ್ತೆ ಮಳೆಯ ಸಂಚಾರ ದಟ್ಟಣೆಗೆ ಒಳಗಾಗಿತ್ತು. ಡಿಕೆಶಿ ತಡರಾತ್ರಿವರೆಗೂ ಬಿಬಿಎಂಪಿಯಲ್ಲಿದ್ದು, ಜನರ ಸಮಸ್ಯೆಗೆ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಾತ್ರಿಯಿಡಿ ಸುರಿದ ಭಾರೀ ಮಳೆಗೆ ರಾಜಧಾನಿ ಬೆಂಗಳೂರು ಅಸ್ತವ್ಯಸ್ತ: ವಾರ್‌ ರೂಂಗೆ ಮಧ್ಯರಾತ್ರಿ ಡಿಕೆಶಿ ಭೇಟಿ ನೀಡಿ ಹೇಳಿದ್ದೇನು? - capital bengaluru chaotic due to heavy overnight rain dk shivakumar visits bbmp war room at midnight - vijaykarnataka