Loading the player...


INFO:
ನೀವು ಒಂದು ಫೋಟೋ.. ಒಂದು ಇಮೇಜ್‌ ತೋರಿಸಿಬಿಡಿ.. ಆಪರೇಷನ್‌ ಸಿಂಧೂರ ಟೈಮ್‌ನಲ್ಲಿ ಭಾರತದಲ್ಲಿ ಹಾನಿಯಾಗಿದೆ ಎಂಬುದಕ್ಕೆ ಒಂದೇ ಒಂದು ಪುರಾವೆ ಕೊಡಿ.. ಇದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರ ಚಾಲೆಂಜಿಂಗ್‌ ಸ್ಟೇಟ್‌ಮೆಂಟ್‌.. ನೇರವಾಗಿ ವಿದೇಶಿ ಮಾಧ್ಯಮಗಳನ್ನು ಟೀಕಿಸಿದ ಭಾರತದ ಜೇಮ್ಸ್‌ ಬಾಂಡ್‌ ಪಾಕಿಸ್ತಾನದ ದಾಳಿಯಿಂದ ಭಾರತದ ಮೂಲಸೌಕರ್ಯಕ್ಕೆ ಆಗಿರೋ ಹಾನಿಗೆ ಒಂದೇ ಒಂದು ಪುರಾವೆ ಕೊಡಿ ನೋಡೋಣ ಎಂದು ಫಾರೀನ್‌ ಮೀಡಿಯಾಗಳಿಗೆ ಸವಾಲು ಹಾಕಿದರು. ಈ ಮೂಲಕ ಇದೇ ಮೊದಲ ಬಾರಿಗೆ ಆಪರೇಷನ್‌ ಸಿಂಧೂರದ ಬಗ್ಗೆ ಬಹಿರಂಗವಾಗಿ ಅಜಿತ್‌ ಧೋವಲ್‌ ಮಾತನಾಡಿದ್ದು, ಪಾಕಿಸ್ತಾನದ ವಿರುದ್ಧ ನಡೆದ ರೋಚಕ ಆಪರೇಷನ್‌ ಅನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ವಿದೇಶಿ ಮಾಧ್ಯಮಗಳಿಗೆ ದೋವಲ್ ಸವಾಲು,ಅಜಿತ್‌ ದೋವಲ್‌ ಬಿಗ್‌ ಸವಾಲು! ಭಾರತದ ನೆಲೆಗಳಿಗೆ ಪಾಕಿಸ್ತಾನದಿಂದ ಆದ ಹಾನಿಗೆ ಒಂದೇ ಒಂದು ಫೋಟೋ ತೋರಿಸಿ ನೋಡೋಣ! - india-pakistan-operation-sindoor-show-me-1-photo-nsa-ajit-dovals-dare-to-foreign-media-on-op-sindoor-claims - vijaykarnataka