Loading the player...


INFO:
ಬೆಂಗಳೂರಿನಲ್ಲಿ ವಾಹನ ತಾಗಿದ ವಿಚಾರಕ್ಕೆ ಕನ್ನಡಿಗ ವಿಕಾಸ್ ಕುಮಾರ್ ಮೇಲೆ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಹಲ್ಲೆ ನಡೆಸಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದಿರುವ ಸಿಎಂ ಸಿದ್ದರಾಮಯಯ್ಯ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಕಮಿಷನರ್ ಅವರಿಗೆ ಆದೇಶಿಸಲಾಗಿದೆ ಎಂದು ಟ್ವೀಟ್‌ ಮಾಡಿದ್ದಾರೆ. ಈ ಘಟನೆಯನ್ನು ಭಾಷಾ ಸಂಘರ್ಷವೆಂದು ಬಿಂಬಿಸುವ ಪ್ರಯತ್ನವನ್ನು ಸಚಿವ ಸಂತೋಷ್ ಲಾಡ್ ಕೂಡ ಟೀಕಿಸಿದ್ದಾರೆ.
ಕರ್ನಾಟಕ ಕನ್ನಡಿಗರ ಬಗೆಗಿನ ಆರೋಪಕ್ಕೆ ಸಿದ್ದರಾಮಯ್ಯ ಕಿಡಿ,Bengaluru Road Rage: ವಿಂಗ್‌ ಕಮಾಂಡರ್ ಆರೋಪದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು? - bengaluru road rage case what did siddaramaiah say about the wing commander allegations - vijaykarnataka