Loading the player...


INFO:
ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ ಅಶೋಕ್‌ ಸದನದಲ್ಲಿ ಸುಳ್ಳು ಹೇಳಿ ಪೇಚಿಗೆ ಸಿಲುಕಿಕೊಂಡಿದ್ದಾರೆ. ದುರಂತದಲ್ಲಿ ಸಾವನ್ನಪ್ಪಿದ ಮನೆಗಳಿಗೆ ಕಾಂಗ್ರೆಸ್‌ನವರು ಭೇಟಿ ನೀಡಿಲ್ಲ, ಸಾಂತ್ವನ ಹೇಳಿಲ್ಲ ಎಂದು ಹೇಳಿದರು, ಇದಕ್ಕೆ ಸಿಟ್ಟಾದ ಸಿದ್ದರಾಮಯ್ಯ ಸರ್ಕಾರದಿಂದ 25 ಲಕ್ಷ ಪರಿಹಾರ ಕೊಟ್ಟಿದ್ದೇವೆ, ನಮ್ಮ ಸಚಿವರು ಮನೆ ಮನೆಗೆ ಹೋಗಿ ಭೇಟಿ ಕೊಟ್ಟಿದ್ದಾರೆ. ಅಶೋಕ್‌ ಅವರು ಮಾಹಿತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಸಿದ್ದರಾಮಯ್ಯ ಮಾತಿಗೆ ಆರ್‌ ಅಶೊಕ್‌ ಸೈಲೆಂಟ್‌ ಆಗಿ ಕುಳಿತುಕೊಂಡರು.
ಬೆಂಗಳೂರು ಕಾಲ್ತುಳಿತ ಪ್ರಕರಣ,ಸದನದಲ್ಲಿ ಸುಳ್ಳು ಹೇಳಿ ಸಿದ್ದರಾಮಯ್ಯ ಕೈಯಲ್ಲಿ ತಗ್ಲಾಕೊಂಡ ಆರ್‌ ಅಶೋಕ್‌, ಆಮೇಲೆ ಏನಾಯ್ತು ಗೊತ್ತಾ? - karnataka-assembly-monsoon-session-2025-cm-siddaramaiah-slams-r-ashok-bjp-bengaluru-stampede - vijaykarnataka