Loading the player...


INFO:
ಮಂಗಳೂರು ವಿಮಾನ ನಿಲ್ದಾಣ ಟೇಬಲ್ ಟೋಪ್ ಮಾದರಿಯಲ್ಲಿರುವುದರಿಂದ ಹಲವು ವಿದೇಶಿ ವಿಮಾನಗಳು ಸಂಚರಿಸುತ್ತಿಲ್ಲವಾದ್ದರಿಂದ ಕರಾವಳಿಯ ಮಂಗಳೂರು ಮತ್ತು ಉಡುಪಿ ನಡುವೆ ಹೊಸ ವಿಮಾನ ನಿಲ್ದಾಣವನ್ನು ಪ್ರಾರಂಭಿಸುವ ಪ್ರಸ್ತಾವಣೆಯ ಬಗ್ಗೆ ಮಂಜುನಾಥ್ ಬಂಡಾರಿ ಪ್ರಶ್ನಿಸಿದ್ದರು. ಅಲ್ಲದೆ ವಿಧಾನಸಭೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರವ್ ವೇ ವಿಸ್ತರಣೆಯ ಬಗ್ಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ಗಮನ ಸೆಳೆದಿದ್ದರು
ಹೊಸ ವಿಮಾನ ನಿಲ್ದಾಣ ಬಗ್ಗೆ ಎಂಬಿ ಪಾಟೀಲ್ ಪ್ರತಿಕ್ರಿಯೆ,ಮಂಗಳೂರು ಅಥವಾ ಉಡುಪಿ ನಡುವೆ ಪ್ರಾರಂಭವಾಗುತ್ತಾ ಹೊಸ ಏರ್‌ಪೋರ್ಟ್? ಬೇಡಿಕೆಗೆ ಸರ್ಕಾರದ ಉತ್ತರ ಏನು! - new airport starting between mangalore or udupi what is the governments answer to the demand - vijaykarnataka