Loading the player...


INFO:
UFI number to farmers - ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕನ್ನು ರಾಜ್ಯದ ಬರ ಪೀಡಿತ ತಾಲೂಕುಗಳಲ್ಲೊಂದು ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ರೈತರು ತಮಗೆ ಸರ್ಕಾರದಿಂದ ಬರಬೇಕಾದ ಬರ ಪರಿಹಾರ ಆರ್ಥಿಕ ಸವಲತ್ತನ್ನು ಪಡೆಯಬೇಕಾದರೆ ರೈತರಿಗಾಗಿ ಸರ್ಕಾರ ನೀಡುವ ವಿಶೇಷ ಗುರುತಿನ ಸಂಖ್ಯೆಯನ್ನು (ಎಫ್ಐಡಿ) ಮಾಡಿಸುವುದು ಕಡ್ಡಾಯವಾಗಿದೆ. ಹಾಗಾಗಿ, ಪಿರಿಯಾಪಟ್ಟಣದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ. ಪ್ರಸಾದ್ ಅವರು ಎಲ್ಲಾ ರೈತರಿಗೆ ಎಫ್ಐಡಿ ಮಾಡಿಸುವಂತೆ ಸೂಚಿಸುತ್ತಿದ್ದಾರೆ. ಕರ್ನಾಟಕದ ಎಲ್ಲಾ ತಾಲೂಕುಗಳಿಗೂ ಇದು ಅನ್ವಯವಾಗುತ್ತದೆ.
ಬರ ಪರಿಹಾರ ಹಣ ಪಡೆಯಬೇಕಾದರೆ ರೈತರಿಗೆ Unique Farmer Id (ಎಫ್ಐಡಿ) ಕಡ್ಡಾಯ - to get cross loss relief compensation from government farmers need to have unique farmer identity - fid number in karnataka - vijaykarnataka