INFO:
ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಳ್ಳುವ ಪಕ್ಷ ನಮ್ಮದಲ್ಲ. ಮಾಜಿ ಸಿಎಂ ಕುಮಾರಸ್ವಾಮಿ ಅವರು ಕನ್ನಡ ಜನತೆ ಮುಂದೆ ಒಂದು ಹೇಳಿದ್ರೆ, ಹೈಕಮಾಂಡ್ ಮುಂದೆ ಮತ್ತೊಂದು ರೀತಿ ಮಾತನಾಡುತ್ತಾರೆ. ಹೆಬ್ಬೆಟ್ಟು ರಾಜಕೀಯ ಮಾಡುವುದು ದೇವೇಗೌಡರ ಕುಟುಂಬ ಎಂದು ಕಂದಾಯ ಸಚಿವ ಆರ್ ಅಶೋಕ್ ವಾಗ್ದಾಳಿ ನಡೆಸಿದರು.
ಹೆಬ್ಬೆಟ್ಟು ರಾಜಕೀಯ ಮಾಡುವುದು ದೇವೇಗೌಡರ ಕುಟುಂಬ: ಸಚಿವ ಆರ್ ಅಶೋಕ್